Karnataka logo

Karnataka Tourism
GO UP

ಏಪ್ರಿಲ್ 2022

ಮೈಸೂರು ನಗರವು ತನ್ನ ಪರಂಪರೆ, ಸಂಸ್ಕೃತಿ, ದೇವಾಲಯಗಳು ಮತ್ತು ವೈಭವಕ್ಕಾಗಿ ಪ್ರಸಿದ್ಧವಾಗಿದ್ದು ಕರ್ನಾಟಕದಲ್ಲಿ ಹೆಚ್ಚು ಜನರು ಭೇಟಿ ನೀಡುವ ನಗರಗಳಲ್ಲಿ ಒಂದಾಗಿದೆ. ಮೈಸೂರು ನಗರವು ದೇವಾಲಯಗಳು ಮತ್ತು ಇತರ ಪ್ರಸಿದ್ಧ ಸ್ಥಳಗಳನ್ನು ಹೊಂದಿದ್ದು ಇದು ಹಲವು ವರ್ಷಗಳಿಂದ ಟಿಪ್ಪು ಸುಲ್ತಾನನ ತವರು ಸಹ ಆಗಿತ್ತು

ಕಡಲತೀರಗಳು ಮತ್ತು ಕರಾವಳಿ ಆಹಾರಕ್ಕಾಗಿ ಜನಪ್ರಿಯವಾಗಿ ಹೆಸರುವಾಸಿಯಾದ ಮಂಗಳೂರು ಅನೇಕ ಪಾರಂಪರಿಕ ದೇವಾಲಯಗಳಿಗೆ ನೆಲೆಯಾಗಿದೆ. ಕರ್ನಾಟಕದ ಮುಖ್ಯ ಬಂದರು ನಗರವಾದ ಮಂಗಳೂರಿಗೆ ಹಿಂದೂ ದೇವತೆ ಮಂಗಳಾದೇವಿಯ ಹೆಸರನ್ನು ಇಡಲಾಗಿದೆ.

ಭಾರತವು ತನ್ನ ವಿಭಿನ್ನ ಪಾಕಶಾಲೆಯ ಕಲೆಗಳಿಗೆ ಹೆಸರುವಾಸಿಯಾಗಿದೆ, ಇದು ಆಧುನಿಕ ಅಡುಗೆ ಅಥವಾ ಸಾಂಪ್ರದಾಯಿಕ ಪಾಕವಿಧಾನಗಳಾಗಿರಬಹುದು. ನೀವು ಭಾರತದಲ್ಲಿ ಪ್ರತಿ 100 ಕಿ.ಮೀ.ಗೆ ರುಚಿ ಮತ್ತು ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸುವ ವಿಧಾನದಲ್ಲಿ ಬದಲಾವಣೆಯನ್ನು ಕಾಣಬಹುದು.

ಕರ್ನಾಟಕವು ಅತ್ಯುತ್ತಮ ಭೂದೃಶ್ಯಗಳು ಮತ್ತು ತೀರಗಳಿಂದ ಆಶೀರ್ವದಿಸಲ್ಪಟ್ಟಿದ್ದು ಇದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ಸೈಕಲ್ ಟೂರ್‌ಗಳು ಅತ್ಯಂತ ಜನಪ್ರಿಯವಾಗುತ್ತಿವೆ. ಈ ಸೈಕಲ್ ಪ್ರವಾಸಗಳು ಖಂಡಿತವಾಗಿಯೂ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ .

ಈಗಾಗಲೇ ಮಕ್ಕಳ ಬೇಸಿಗೆಯ ರಜೆಗಳು ಆರಂಭವಾಗಿದೆ. ಬಹಳಷ್ಟು ಪೋಷಕರು ಈಗಾಗಲೇ ರಜೆಯ ದಿನಗಳನ್ನು ಯೋಜಿಸಲು ಆರಂಭಿಸಿದ್ದಾರೆ. ನಿಮಗೆ ಕರ್ನಾಟಕದಲ್ಲಿ ಬೇಸಿಗೆಯ ಸಮಯದಲ್ಲಿ ವೀಕ್ಷಿಸಲು ಸಾಕಷ್ಟು ಸ್ಥಳಗಳಿವೆ. ನೀವು ಬೇಸಿಗೆಯ ಸಮಯದಲ್ಲಿ ಮೈಸೂರು, ಬೆಂಗಳೂರು,ಕೂರ್ಗ ಸೇರಿದಂತೆ ಹಲವು ಜನಪ್ರಿಯ ತಾಣಗಳಿಗೆ ಭೇಟಿ ನೀಡಬಹುದು. ನೀವು ಕಡಲ ತೀರಗಳನ್ನು ಪ್ರೀತಿಸುತ್ತಿದ್ದರೇ ಗೋಕರ್ಣಕ್ಕೆ ಭೇಟಿ ನೀಡಬಹುದು.